Posted inLife&Style

ANDRE RUSSEL-देखिए धमाकेदार बल्लेबाज आंद्रे रसैल और उनकी खूबसूरत पत्नी के कुछ बेहतरीन फोटोस।

आंद्रे रसेल जमैका के एक क्रिकेटर हैं जो अपनी विस्फोटक बल्लेबाजी और एथलेटिक फील्डिंग के लिए जाने जाते हैं। 29 अप्रैल, 1988 को जमैका में जन्मे रसेल ने खुद को वेस्टइंडीज क्रिकेट टीम और दुनिया भर की विभिन्न घरेलू टीमों के लिए एक मूल्यवान संपत्ति के रूप में स्थापित किया है। रसेल ने कम उम्र […]

Posted inBollywood

आशीष विद्यार्थी ने 60 साल की उम्र में रचाई दूसरी शादी, इस हसीना को बनाया अपना जीवन साथी

अभिनेता आशीष विद्यार्थी (Ashish Vidyarthi) की पहली पत्नी राजोशी बरुआ (Rajoshi Barua) के कुछ सोशल मीडिया पोस्ट्स चर्चा में हैं। इनको रुपाली बरुआ (Rupali Barua) संग आशीष की दूसरी शादी से जोड़ा जा रहा है 60 वर्षीय अभिनेता आशीष विद्यार्थी (Ashish Vidyarthi) की दूसरी शादी के फोटोज सोशल मीडिया पर हाल ही में वायरल हुए […]

Posted inEntertainment

ಸ್ವಿಮ್ಮಿಂಗ್ ಪೂಲ್ ನಲ್ಲಿ ತನ್ನ ಸೌಂದರ್ಯವನ್ನು ಪ್ರದರ್ಶನ ಮಾಡಿದ ನಿರೂಪಕಿ ಅನಸೂಯಾ! ಗಂಡನ ಎದುರೇ ಇದೆಂತಾ ಹುಚ್ಚಾಟ ಎಂದ ನೆಟ್ಟಿಗರು, ಫೋಟೋಸ್ ವೈರಲ್!!

ಸೆಲೆಬ್ರಿಟಿಗಳು ಎಂದ ಮೇಲೆ ಸಿನಿಮಾ ಹಾಗೂ ವೃತ್ತಿ ಜೀವನ ಹೊರತು ಪಡಿಸಿ ಇನ್ನಿತ್ತರ ವಿಚಾರಗಳಿಂದ ಸುದ್ದಿಯಾಗುವುದಿದೆ. ಈ ವಿಚಾರದಲ್ಲಿ ಖ್ಯಾತ ತೆಲುಗು ನಿರೂಪಕಿ ಕಮ್ ನಟಿ ಅನಸೂಯಾರವರು ಹೊರತಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಅನಸೂಯಾ (Actress Anasuya) ರವರು ಆಗಾಗ ಫೋಟೋ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ನಟಿ ಅನಸೂಯರವರು ಕಿರುತೆರೆಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡು ಜನಪ್ರಿಯ ಗಳಿಸಿಕೊಂಡಿದ್ದಾರೆ. ತೆರೆಗೆ ಎಂಟ್ರಿ ಕೊಡುವ ಮೊದಲು ಎಂಬಿಎ (MBA)ಯಲ್ಲಿ ಎಚ್‌ಆರ್‌ (HR) ಪದವಿ ಪಡೆದುಕೊಂಡಿದ್ದ ಇವರು ಬ್ಯಾಂಕಿನಲ್ಲಿ ಟೆಲಿಕಾಲರ್‌ […]

Posted inBollywood

Ashish Vidyarthi: ಬಹುಭಾಷಾ ನಟ ಆಶಿಷ್ ವಿದ್ಯಾರ್ಥಿ ತಮ್ಮ 60ನೇ ವಯಸ್ಸಿನಲ್ಲಿ ರೂಪಾಲಿ ಬರುವ ಎಂಬುವರೊಟ್ಟಿಗೆ ಮದುವೆಯಾಗಿದ್ದಾರೆ. ಇದು ಅವರಿಗೆ ಎರಡನೇ ಮದುವೆ.

ಬಹುಭಾಷಾ ನಟ, ಹಾಗೂ ಜನಪ್ರಿಯ ಫೂಡ್ ವ್ಲಾಗರ್ ಆಶಿಷ್ ವಿದ್ಯಾರ್ಥಿ (Ashish Vidyarthi) ತಮ್ಮ 60ನೇ ವಯಸ್ಸಿನಲ್ಲಿ ಎರಡನೇ ಬಾರಿ ಮದುವೆಯಾಗಿದ್ದಾರೆ. ಇಂದು (ಮೇ 25) ಅಸ್ಸಾಮಿ ಮೂಲದ ರೂಪಾಲಿ ಬರುವ (Roopali Baruva) ಎಂಬುವರನ್ನು ಸರಳವಾಗಿ ಆಶಿಷ್ ವಿದ್ಯಾರ್ಥಿ ವಿವಾಹವಾಗಿದ್ದಾರೆ. ಇಬ್ಬರು ಪರಸ್ಪರ ಹಾರಗಳನ್ನು ಬದಲಾಯಿಸಿಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಜೀವನದ ಈ ಹಂತದಲ್ಲಿ ರೂಪಾಲಿಯೊಟ್ಟಿಗೆ ವಿವಾಹವಾಗಿರುವುದು ಬಹಳ ಖುಷಿಯಾಗಿದೆ ಎಂದು ಆಶಿಷ್ ವಿದ್ಯಾರ್ಥಿ ಹೇಳಿಕೊಂಡಿದ್ದಾರೆ. ಗುವಾಹಟಿಯವರಾಗಿರುವ ರೂಪಾಲಿ ಬರುವ ಫ್ಯಾಷನ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೊಲ್ಕತ್ತದ […]

Posted inBollywood

ತೆಳ್ಳಗೆ ಬೆಳ್ಳಗೆ ಇದ್ದ ನಟಿ ನಿತ್ಯಾ ಮೆನನ್ ಇದ್ದಕ್ಕಿದ್ದಂತೆ ಇಷ್ಟೊಂದು ದಪ್ಪ ಆಗಿದ್ದು ಹೇಗೆ ಗೊತ್ತಾ? ಇದ್ದಕ್ಕಿದ್ದಂತೆ ಏನಾಯ್ತು ಇವರಿಗೆ ನೋಡಿ!!

ಸ್ನೇಹಿತರೆ ಕಿಚ್ಚ ಸುದೀಪ್(kiccha sudeep) ಅವರ ಕೋಟಿಗೊಬ್ಬ 2 ಸಿನಿಮಾದ ನಟಿ ನಿತ್ಯ ಮೆನನ್(Nithya Menon) ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಬಾಡಿ ಶೆಮ್ಮಿಂಗ್ಗೆ ಒಳಗಾಗುತ್ತಿದ್ದಾರೆ. ಹೌದು ಗೆಳೆಯರೇ ನೋಡಲು ಬಹಳನೇ ಸುಂದರವಾಗಿ ಬೆಣ್ಣೆಯಂತೆ ಇದ್ದಂತಹ ನಿತ್ಯ ಇದೀಗ ಏಕಾಏಕಿ ದಪ್ಪ ಆಗಿರಲು ಕಾರಣವೇನು ಎಂದು ಆಕೆಯ ಅಭಿಮಾನಿಗಳು ಹಾಗೂ ಇನ್ನಿತರ ನೆಟ್ಟಿಗರು(netizebs) ಸೋಶಿಯಲ್ ಮೀಡಿಯಾಗಳಲ್ಲಿ ವಿಚಿತ್ರವಾಗಿ ಕಮೆಂಟ್ಗಳನ್ನು ಮಾಡುವ ಮೂಲಕ ನಿತ್ಯ ಅವರ ಕಾಲಳೆಯುತ್ತಿದ್ದಾರೆ. ಆದರೆ ಈ ಕುರಿತು ಮಾಧ್ಯಮ ಒಂದರಲ್ಲಿ ಸಂದೇಶನ ನೀಡಿದಂತಹ ನಿತ್ಯ […]

Posted inBollywood

ಮಗಳ ವಯಸ್ಸಿನ ಹುಡುಗಿ ಜೊತೆಗೆ ಮೂರನೇ ಮದುವೆಯಾದ ನಟ ಪ್ರಕಾಶ್ ರಾಜ್ ಇವರಿಬ್ಬರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ.? ನಿಜಕ್ಕೂ ಶಾ’ಕ್ ಆಗ್ತೀರಾ..

ಚಿತ್ರರಂಗಕಂಡ ಅದ್ಭುತ ನಟರಲ್ಲಿ ಒಬ್ಬರಾದ ನಟ ಪ್ರಕಾಶ್ ರಾಜ್ ಸರ್ವಸ್ರೇಷ್ಟ ನಟ, ಕನ್ನಡ, ತಮಿಳು, ಹಿಂದಿ, ಮಲಯಾಳಂ ಈ ಐದು ಭಾಷೆಯಲ್ಲು ನಟಿಸಿ ಪಂಚಾಭಾಷ್ ಕಲಾವಿದರಗಿ ಸೈ ಎನಿಸಿಕೊಂಡಿದ್ದಾರೆ. ಕರ್ನಾಟಕದವರೇ ಆದ ಪ್ರಕಾಶ್ ರಾಜ್ ಮೊದಲು ಕನ್ನಡದ ಸಿನೆಮಾಗಳಲ್ಲಿ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು. ಕನ್ನಡದಲ್ಲಿ ಹಲವಾರು ಸಿನೆಮಾಗಳಲ್ಲಿ ಅಭಿನಯಿಸಿರುವ ಇವರು ಶಂಕರ್ ನಾಗ್, ಅನಂತ್ ನಾಗ್, ಅಂಬರೀಷ್, ವಿಷ್ಣುವರ್ಧನ್, ರವಿಚಂದ್ರನ್, ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್, ಹೀಗೆ ಹಲವು ನಟರ ಜೊತೆ ಖಳನಾಯಕರಾಗಿ ಹಾಗೂ […]

Posted inBollywood

ನೆಡೆದಾಡುವ ಅಪ್ಪು ಪ್ರತಿಮೆ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್‍ಕುಮಾರ್.

ದಾನವ ಮಾನವನಾಗಬಹುದು ಅಥವಾ ಮಾನವ ದಾನವನೂ ಆಗಬಹುದು ಆದರೆ ಮಾನವ ದೇವನಾಗುವುದು ವಿರಳ. ಆದರೆ ನಮ್ಮ ಅಪ್ಪು ಈ ಕಲಿಯುಗದಲ್ಲಿ ದೈಹಿಕವಾಗಿ ದೂರವಾಗಿ ಹೃದಯ ದೇವಾಲಯದಲ್ಲಿ ನೆಲೆಸಿ ಪೂಜಿಸಿಕೊಳ್ಳುವುದರ ಜೊತೆಗೆ ನಾನಾ ಕಡೆ ಶಿಲಾಮೂರ್ತಿಯಾಗಿ ಅಭಿಮಾನಿಗಳಿಂದ ಅಭಿಷೇಕ ಮಾಡಿಸಿಕೊಂಡು ನಗು ಮುಖದ ಸರದಾರರಾಗಿ ರಾರಾಜಿಸುತ್ತಿದ್ದಾರೆ. ಅಪ್ಪುವಿನ ಬಗ್ಗೆ ಎಷ್ಟು ಹೇಳಿದರೂ ಹಾಡಿ ಹೊಗಳಿದರೂ ಕಡಿಮೆಯೇ ಹೊರತು ಹೆಚ್ಚು ಎನಿಸುವುದಿಲ್ಲ ಇದಕ್ಕೆ ಕಾರಣ ಅವರ ಅಭಿನಯಕ್ಕಿಂತ ಹೆಚ್ಚಾಗಿ ಅವರ ವ್ಯಕ್ತಿತ್ವ ಹಾಗೂ ನಡೆದುಕೊಳ್ಳುತ್ತಿದ್ದ ರೀತಿ. ಅಪ್ಪು ಇಂದು ನಮ್ಮನ್ನು […]

Posted inBollywood

Puneeth Rajkumar-Samuthirakani: ಸಂಕಷ್ಟದ ಸಂದರ್ಭದಲ್ಲಿ ಪುನೀತ್ ರಾಜ್​ಕುಮಾರ್ ತಮ್ಮನ್ನು ಹೇಗೆ ಕಾಪಾಡಿದ್ದರು ಎಂಬುದನ್ನು ತಮಿಳಿನ ಜನಪ್ರಿಯ ನಿರ್ದೇಶಕ, ನಟ ಸಮುದ್ರಖನಿ ನೆನಪು ಮಾಡಿಕೊಂಡಿದ್ದಾರೆ.

ಎಷ್ಟೇ ನೆನೆದರೂ ಮಾಸದ ನೆನಪು ಪುನೀತ್ ರಾಜ್​ಕುಮಾರ್ (Puneeth Rajkumar) ಅವರದ್ದು. ಅಗಲಿ ವರ್ಷಕ್ಕೂ ಹೆಚ್ಚು ಕಾಲವಾಗಿದ್ದರೂ ಪುನೀತ್ ಒಂದಲ್ಲ ಒಂದುಕಡೆ, ಒಂದಲ್ಲ ಒಂದು ಕಾರಣಕ್ಕೆ ಸ್ಮರಿಸುತ್ತಲೇ ಇರುತ್ತಾರೆ ಅಭಿಮಾನಿಗಳು. ಪುನೀತ್ ಮಾಡಿದ ಎಷ್ಟೋ ಕಾರ್ಯಗಳು ಅವರು ಅಗಲಿದ ಬಳಿಕ ಬೆಳಕಿಗೆ ಬರುತ್ತಿವೆ. ತಮಿಳಿನ ಜನಪ್ರಿಯ ನಟ, ನಿರ್ದೇಶಕ ಸಮುದ್ರಖನಿ (Samuthirakani) ಸಂದರ್ಶನವೊಂದರಲ್ಲಿ ಪುನೀತ್ ರಾಜ್​ಕುಮಾರ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಸಂಕಷ್ಟವೊಂದರಿಂದ ಹೇಗೆ ಪುನೀತ್ ತಮ್ಮನ್ನು ಪಾರು ಮಾಡಿದ್ದರು ಎಂದು ಹೇಳಿಕೊಂಡಿದ್ದಾರೆ. ಸಮುದ್ರಖನಿ, 2019 ರಲ್ಲಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ […]

Posted inBollywood

ಕೆಂಪು ಸೀರೆಯಲಿ ನೃತ್ಯ ಮಾಡಿ ಸೊಂಟ ಬಳುಕಿಸಿದ ಯುವತಿ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿವೆ. ಮತ್ತು ಪ್ರತಿಭಾವಂತ ನೃತ್ಯಗಾರರು, ಪ್ರದರ್ಶಕರು ಮತ್ತು ಸುಂದರವಾಗಿ ಕಾಣುವ ಮಹಿಳೆಯರು ಅನೇಕ ಕಲಾವಿದರಿದ್ದಾರೆ. ಈ ದಿನಗಳಲ್ಲಿ ವ್ಯಕ್ತಿಗಳ ನೃತ್ಯ ವೀಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಸುಂದರ ಹುಡುಗಿಯೊಬ್ಬಳು ಕೆಂಪು ಸೀರೆಯಲ್ಲಿ ಡ್ಯಾನ್ಸ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಇತ್ತೀಚೆಗೆ ಬಾಲಕಿಯ ಈ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಜನರ ಗಮನ ಸೆಳೆಯುತ್ತಿದೆ. ಹುಡುಗಿಯೊಬ್ಬಳ ಡ್ಯಾನ್ಸ್ ವಿಡಿಯೋ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿದೆ. ಈ ವೀಡಿಯೋದಲ್ಲಿ ಹಳದಿ ಬಣ್ಣದ ಬ್ರೇಲೆಟ್‌ನೊಂದಿಗೆ […]

Posted inBollywood

ಸ್ಟೇಜ್ ಮೇಲೆ ಮುತ್ತಿನ ಮಳೆ ಸುರಿಸಿದ ನರೇಶ್ ಪವಿತ್ರ; ಭೂಕಂಪವಾದರೂ ಆಕಾಶ ಮೈಮೇಲೆ ಬಿದ್ದರೂ ಜೊತೆಗಿರ್ತೀವಿ ಎಂದ ಜೋಡಿ

ತೆಲುಗು ನಟ ನರೇಶ್ ಹಾಗೂ ಲೋಕೇಶ್ ಪ್ರೇಮ ಕಥೆಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇತ್ತೀಚಿಗಷ್ಟೇ “ಮಳ್ಳಿ ಪೆಳ್ಳಿ” ಸಿನಿಮಾದ ಹಾಗೂ ಟ್ರೈಲರ್ ಕಾರ್ಯಕ್ರಮವನ್ನು ಕೂಡ ಮಾಡಿ ಮುಗಿಸಿದ್ದಾರೆ. ಸಿನಿಮಾ ಕೂಡ ರಿಲೀಸ್ ಆಗಿದೆ. ಮಳ್ಳಿ ಪೆಳ್ಳಿ ಸಿನಿಮಾ ಪವಿತ್ರ ಲೋಕೇಶ್ ನರೇಶ್ ರವರ ನಿಜ ಜೀವನದ ಕಥೆಯಾಗಿದೆ. ಈ ಚಿತ್ರಕಥೆಯಲ್ಲಿ ಪವಿತ್ರ ಲೋಕೇಶ್ ಹಾಗೂ ನರೇಶ್ ಇಬ್ಬರು ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಈ ಹಿಂದೆ ಪವಿತ್ರ ಲೋಕೇಶ್ ಹಾಗು ನರೇಶ್ ರವರ ಸಂಬಂಧದ ಬಗ್ಗೆ […]

You cannot copy content of this page